Friday, September 17, 2021

ಇಂದು ನಮ್ಮ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ 2020-21 ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯ ತೃತಿಯ ಭಾಷೆ ಹಿಂದಿ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದ ಕುಮಾರಿ ಸಿಂಧು/ ಹನುಮಂತಪ್ಪ ಹೋಸಮನಿ , ಮತ್ತು ಭೀಮಮ್ಮ / ಅರ್ಜುನಪ್ಪ, ಅವರಿಗೆ ನಾನು ವೈಯಕ್ತಿಕವಾಗಿ ಪ್ರತಿಯೋಬ್ಬರಿಗೆ 1001 ರೂಪಾಯಿಗಳ ಪ್ರೋತ್ಸಾಹ ಧನವನ್ನು ಕೊಟ್ಟು ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲಾ ಗಣ್ಯ ಮಹನಿಯರಿಂದ ಸನ್ಮಾನಿಸಲಾಯಿತು..

https://drive.google.com/file/d/1Q1bvaKgNUpKe9enfe6vBJKOeR7bVqaw9/view?usp=drivesdk

No comments:

Post a Comment

thank you for my blogger visitors