ಸರ್ಕಾರಿ ಪ್ರೌಢ ಶಾಲೆ ಗುನ್ನಾಳ ತಾಲೂಕು ಯಲಬುರ್ಗಾ ಜಿಲ್ಲಾ ಕೊಪ್ಪಳ, 2022- 23 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರ್ ಶ್ರೀಧರ ವೀರಯ್ಯ ಹಿರೇಮಠ್ ಇವರಿಗೆ ಶ್ರೀ ವಾಜೇಂದ್ರ ಆಚಾರ ಜೋಶಿ ಯವರ ಸ್ಮರಣಾರ್ಥಕವಾಗಿ ಅವರ ಚಿರಂಜೀವಿಯಾದ ಶ್ರೀ ಬಾಲಕೃಷ್ಣ ಆಚಾರ ಜೋಶಿಯವರ ಕಡೆಯಿಂದ 5001 ರೂಪಾಯಿಗಳ ಬಹುಮಾನ ನೀಡಿ ಸನ್ಮಾನಿಸಲಾಯಿತು.
No comments:
Post a Comment
thank you for my blogger visitors